ಈ ರಾಶಿಗೆ ತೊಂದರೆ ಹಿನ್ನೆಲೆ ಸೂಕ್ತ ಎಚ್ಚರಿಕೆ ಅಗತ್ಯ
ಯಾವ ರಾಶಿಯವರಿಗೆ ಲಾಭ, ಯಾವ ರಾಶಿಗೆ ನಷ್ಟ, ಯಾರು ಎಚ್ಚರಿಕೆ ವಹಿಸುವುದು ಸೂಕ್ತ. ತಿಳಿಯಿರಿ ರಾಶಿ ಭವಿಷ್ಯದ ಮೂಲಕ
ಈ ರಾಶಿಗೆ ತೊಂದರೆ ಹಿನ್ನೆಲೆ ಸೂಕ್ತ ಎಚ್ಚರಿಕೆ ಅಗತ್ಯ
ಮೇಷ : ಜಾಗೃತಿಯಿಂದಿರಿ, ಮಕ್ಕಳಿಂದ ಬಾಧೆ, ಸರಸ್ವತಿ ಆರಾಧನೆ ಮಾಡಿ
ವೃಷಭ : ಮಿತ್ರರೊಂದಿಗೆ ಕೆಲಸ, ಉದ್ಯೋಗ ಲಾಭ, ದೇವಿ ಆರಾಧನೆ ಮಾಡಿ
ಮಿಥುನ : ಶುಭಫಲ, ಸಾಕಷ್ಟು ತೊಂದರೆ, ಅನ್ನಪೂರ್ಣೇಶ್ವರಿ ಆರಾಧನೆ ಮಾಡಿ
ಕಟಕ : ಆರೋಗ್ಯದಲ್ಲಿ ತೊಂದರೆ, ಕಾಯಿಲೆಗಳು ಬಾಧಿಸಲಿವೆ, ಮೃತ್ಯುಂಜಯ ಆರಾಧನೆ ಮಾಡಿ
ಸಿಂಹ : ದಾಂಪತ್ಯದಲ್ಲಿ ವಿರಸ, ಮಾನಸಿಕ ಬೇಸರ, ಗಿರಿಜಾ ಶಂಕರ ಉಪಾಸನೆ ಮಾಡಿ
ಕನ್ಯಾ : ವಾಹನದಲ್ಲಿ ತೊಂದರೆ, ಪ್ರಾಣಿಗಳಿಂದ ತೊಂದರೆ, ಸುಬ್ರಮಣ್ಯ ಉಪಾಸನೆ ಮಾಡಿ
ತುಲಾ : ಕುಜನಿಂದ ಬಾಧೆ, ಸಹೋದರಿಯಿಂದ ಭೀತಿ, ಗೃಹಶಾಂತಿ ಮಾಡಿಸಿ
ವೃಶ್ಚಿಕ : ಆರೋಗ್ಯದಲ್ಲಿ ವ್ಯತ್ಯಾಸ, ಕಾಯಿಲೆಗಳು ಬಾಧಿಸಲಿವೆ, ಉದ್ಯೋಗದಲ್ಲಿ ಶೃದ್ಧೆಯಿರಲಿ
ಧನಸ್ಸು : ಬಂಧುಗಳ ಭೇಟಿ, ಅಯೋದ್ಯರಿಂದ ಆಪತ್ತು, ದುರ್ಶನ ಜಪ ಮಾಡಿ
ಮಕರ : ಗುರುವಿನಿಂದ ಬಾಧೆ, ತೊಂದರೆಗಳು, ಗಂಗಾಂಬಿಕಾ ಪ್ರಾರ್ಥನೆ ಮಾಡಿ
ಕುಂಭ : ತೊಂದರೆಯ ದಿನ, ಕಿರಿ ಕಿರಿ, ಸತ್ಯನಾರಾಯಣ ವ್ರತ ಮಾಡಿ
ಮೀನ : ಮನೆಗೆ ದುಷ್ಟಶಕ್ತಿಯ ಕಾಟ, ಜಾಗೃತೆಯಿಂದಿರಿ, ಸುದರ್ಶನ ಯಂತ್ರವನ್ನ ಮನೆಯಲ್ಲಿ ಇಡಿ