ಇಂದು ಈ ರಾಶಿಯವರ ಆದಾಯದಲ್ಲಿ ಹಣ ನಷ್ಟವಾಗುವ ಸಾಧ್ಯತೆ
ನವೆಂಬರ್ 08 ಶುಕ್ರವಾರ ಯಾವ ರಾಶಿಗೆ ಯಾವ ಫಲ ಹೇಗಿದೆ ಇಂದಿನ ಭವಿಷ್ಯ ?
ಮೇಷ: ಆರೋಗ್ಯದಲ್ಲಿ ಕೊಂಚ ವ್ಯತ್ಯಾಸ, ಆಹಾರದಲ್ಲಿ ಎಚ್ಚರಿಕೆ ಇರಬೇಕು. ದೇಹಕ್ಕೆ ಪೆಟ್ಟು ಬೀಳುವ ಸಾಧ್ಯತೆ, ಕುಜನ ಆರಾಧನೆ ಹಾಗೂ ತೊಗರಿ ದಾನ ಮಾಡಿ.
ವೃಷಭ: ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ ಸಾಧ್ಯತೆ. ಮಿತ್ರರಲ್ಲಿ ವೈಮನಸ್ಸು, ಸ್ರೀಯರಿಗೆ ವಿಶೇಷ ದಿನವಾಗಿರಲಿದೆ, ದುರ್ಗಾ ದೇವಸ್ಥಾನದಲ್ಲಿ ತುಪ್ಪದ ದೀಪವನ್ನು ಹಚ್ಚಿ ಬನ್ನಿ.
ಮಿಥುನ: ಶತ್ರುಗಳ ಕಾಟ ನಿವಾರಣೆ. ಮಕ್ಕಳಿಂದ ಸಹಾಯ, ಕಾರ್ಯ ಸ್ಥಳದಲ್ಲಿ ಮಾನ್ಯತೆ ಸಿಗಲಿದೆ. ಕುಜ ಪ್ರಾರ್ಥನೆ ಹಾಗೂ ತೊಗರಿ ದಾನ ಮಾಡಿ.
ಕಟಕ: ಭಾಗ್ಯ ಸಮೃದ್ಧಿ, ಆದರೆ ನೀರಿಗಾಗಿ ಪರದಾಡಬೇಕಾಗುತ್ತದೆ, ಮನೆ ಕೆಲಸಗಳಿಗೆ ಹೆಚ್ಚು ಹಣ ವ್ಯಯ, ಈಶ್ವರ ಪ್ರಾರ್ಥನೆ ಮಾಡಿ.
ಸಿಂಹ: ಮಕ್ಕಳಿಂದ ಸಂಕಷ್ಟ ದೂರವಾಗಲಿದೆ, ಹಣಕಾಸಿಗೆ ಕೊಂಚ ಪರದಾಟವಿದೆ, ಶಿವಾರಾಧನೆ ಮಾಡಿ.
ಕನ್ಯಾ: ಶುಭಾಶುಭ "ಮಿಶ್ರಫಲ, ಸಂಗಾತಿಯಿಂದ ಉತ್ತಮ ಫಲ"ದೆ, ಉದ್ಯೋಗಿಗಳಿಗೆ ಹೊಸ ಅವಕಾಶ ಸಿಗಲಿದೆ, ಕುಜ ಪ್ರಾರ್ಥನೆ ಮಾಡಿ.
ತುಲಾ: ನಿಮ್ಮ ಆಲೋಚನೆಗಳಿಂದ ಕುಟುಂಬದಲ್ಲಿ ಸಮಾಧಾನ, ವ್ಯಾಪಾರಿಗಳಿಗೆ ಹಣ ನಷ್ಟ, ಮಾತಿನಿಂದ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ, ದುರ್ಗಾ ಸಪ್ತಶತಿ ಪಾರಾಯಣ ಮಾಡಿ.
ವೃಶ್ಚಿಕ: ಹಣ ಸಮೃದ್ಧಿ, ಆದರೆ ಎಚ್ಚರಿಕೆಯಿಂದ ಹಣ ಖರ್ಚುಮಾಡಿ, ಮಕ್ಕಳಿಂದ ಸಹಾಯವಾಗಲಿದೆ, ಈಶ್ವರ ಪ್ರಾರ್ಥನೆ ಮಾಡಿ.
ಒಂದು ರಾಶಿಗೆ ಉದ್ಯೋಗದಲ್ಲಿ ಭಾರೀ ಲಾಭ : ವಾರ ಭವಿಷ್ಯ
ಧನಸ್ಸು: ಮಂತ್ರೀಪದ ಸಿಗಲಿದೆ, ಬದುಕಿಗೆ ಹೊಸ ದಾರಿ ಸಿಗಲಿದೆ, ಈಶ್ವರ ಪ್ರಾರ್ಥನೆ ಹಾಗೂ ಮಹಾಗಣಪತಿ ಪ್ರಾರ್ಥನೆ ಮಾಡಿ.
ಮಕರ: ಉದ್ಯೋಗದಲ್ಲಿ ಹೊಸ ಅವಕಾಶ ಸಿಗಲಿದೆ, ಕಾಲು ಹಾಗೂ ನರಗಳ ಪ್ರಾರ್ಥನೆ ಮಾಡಿ, ಆರೋಗ್ಯದಲ್ಲಿ ತೊಂದರೆ, ಈಶ್ವರ ಪ್ರಾರ್ಥನೆ ಹಾಗೂ ಮಹಾಗಣಪತಿ ಪ್ರಾರ್ಥನೆ ಮಾಡಿ.
ಕುಂಭ: ಧನ ಸಮೃದ್ಧಿ, ಸಮಾಧಾನದ ದಿನ, ಲಾಭವೂ ಇರಲಿದೆ, ದುರ್ಗಾ ಪ್ರಾರ್ಥನೆ ಮಾಡಿ.
ಮೀನ: ಸಾಂಗತ್ಯದಲ್ಲಿ ಏರುಪೆರು, ಮಾತಿನಿಂದ ತೊಂದರೆ, ಲಕ್ಷ್ಮೀ ನಾರಾಯಣ ಹೃದಯ ಪಾರಾಯಣ ಅಥವಾ ಶಿವ-ಶಕ್ತಿಯರ ಪ್ರಾರ್ಥನೆ ಮಾಡಿ.